ಸಮೃದ್ಧ ಭವಿಷ್ಯದೆಡೆಗೆ / ಶ್ರೀಮಂತ ನಾಳೆಯೆಡೆಗೆ.

ಧನ ವಾಪಾಸಾತಿ: ಸಮೃದ್ಧ ಭಾರತ ನಿರ್ಮಾಣದತ್ತ ಹೊಸ ಹೆಜ್ಜೆ ರಾಜೇಶ್ ಜೈನ್

ರಾಜೇಶ್ ಜೈನ್

ಬಡತನವು ನಮ್ಮ ಹಣೆಬರಹವೇನಲ್ಲ. ಈಗಾಗಲೇ ಭಾರತವು ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿರಬೇಕಿತ್ತು. ಆದರೆ ಹಾಗಾಗಲಿಲ್ಲ. ನಮ್ಮ ದೇಶವನ್ನು ಶ್ರೀಮಂತ ಮತ್ತು ಆಧುನಿಕ ರಾಷ್ಟ್ರವನ್ನಾಗಿ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಭಾರತೀಯರಲ್ಲಿ ಸಂಪತ್ತನ್ನು ಸೃಷ್ಟಿಸುವ ಎಲ್ಲ ಸಾಮರ್ಥ್ಯವು ಇದೆಯೆಂದು ಇಲ್ಲಿಂದ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿರುವ ಭಾರತೀಯರು ತೋರಿಸಿಕೊಟ್ಟಿದ್ದಾರೆ. ಭಾರತದಲ್ಲಿನ ಅಸಮರ್ಥವಾದ ಆಡಳಿತ, ಮುಂದಾಲೋಚನೆಯಿಲ್ಲದ ನಾಯಕತ್ವ ಮತ್ತು ದುರ್ಬಲವಾದ ನೀತಿಗಳೇ ದೇಶದಲ್ಲಿ ಸಂಪತ್ತನ್ನು ಉತ್ಪಾದಿಸುವಲ್ಲಿ ವಿಫಲವಾದ ಪ್ರಾಥಮಿಕ ಕಾರಣಗಳು. ಈ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು, ನಾವೆಲ್ಲರೂ ಇಂದು ಹೊಸ ಮಾದರಿಯ ಆಡಳಿತ ಮತ್ತು ರಾಜಕೀಯದೊಂದಿಗೆ ದೇಶದ ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸಿದ್ದೇವೆ.

I am a technology entrepreneur and a pioneer in Asia’s dotcom revolution. After creating India’s first Internet portals in the late 1990s, I started what is today India’s largest digital marketing company. My journey as an entrepreneur continues, but now in a different domain – nation building. ​I strongly believe that India needs transformation and we must be the entrepreneurs in that revolution.

***

1. ಭಾರತ ಇನ್ನೂ ಏಕೆ ಬಡತನದಲ್ಲಿದೆ?

Election after election, governments after governments, it is fairly clear that all are basically the same. They focus on grabbing power, winning the next election, and growing the size and scope of government at the cost of people. Elections are won by those who can talk the good talk but when it comes to implementing good policies, they all fail consistently.

ದೇಶವನ್ನು ಸಮೃದ್ಧಿಯೆಡೆಗೆ ಕೊಂಡೊಯ್ಯಲು ಜನರಿಂದ ಮಾತ್ರ ಸಾಧ್ಯ.ಒಂದೆಡೆ ಸರ್ಕಾರವು ಸಂಪತ್ತನ್ನು ಸೃಷ್ಟಿಸಲು ಜನರಿಗೆ ಅನುವು ಮಾಡಿಕೊಡುವ ಪರಿಸರವನ್ನು ಒದಗಿದರೆ, ಅದೇ ಇನ್ನೊಂದೆಡೆ ಬುರೋಕ್ರೆಟಿಕ್ ರೆಡ್ ಟೇಪ್, ಭ್ರಷ್ಟಾಚಾರ ಮತ್ತು ಹೆಚ್ಚಿನ ತೆರಿಗೆಗಳ ಮೂಲಕ ಜನರನ್ನು ಸುಮ್ಮನೆ ಕೈ ಕಟ್ಟಿ ಕೂರುವಂತೆ ಮಾಡಿ ಸಂಪತ್ತಿನ ಸೃಷ್ಟಿಯನ್ನು ಸಕ್ರಿಯವಾಗಿ ತಡೆಯುತ್ತಿದೆ. ಭಾರತೀಯ ಸರಕಾರದ 'ಲೈಸೆನ್ಸ್ ಪರ್ಮಿಟ್ ಕೋಟ ಕಂಟ್ರೋಲ್ ರಾಜ್' ವ್ಯವಸ್ಥೆಯು ಭಾರತವನ್ನು ಬಡತನಕ್ಕೆ ತಳ್ಳಿದೆ. ಸ್ವಾತಂತ್ರ ಸಿಗುವ ಮೊದಲು ಬ್ರಿಟಿಷ್ ಸರ್ಕಾರವು ಸಹ ಭಾರತೀಯರನ್ನು ಬಡತನಕ್ಕೆ ಹೀಗೇ ತಳ್ಳಿತ್ತು.

ನಾವು ಇಂದು ಏನು ಮಾಡುತ್ತಿದ್ದೇವೆ ಎಂಬುದರ ಮೇಲೆ 130 ಕೋಟಿ ಭಾರತೀಯರ ಜೀವನದ ಸುಧಾರಣೆ ಅವಲಂಬಿತವಾಗಿದೆ. ನಾವಿನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ, ನಾವು ಭಾರತವನ್ನು ಸರಕಾರದ ಕವಚದಿಂದ ಮುಕ್ತಗೊಳಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು. ಮುಂದೊಂದು ದಿನ ನಮ್ಮ ಮಕ್ಕಳಿಗೆ "ನಾವು ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಏನೆಲ್ಲಾ ಮಾಡಲು ಸಾಧ್ಯವೋ, ಎಲ್ಲವನ್ನೂ ಮಾಡಿದೆವು." ಎಂದು ಹೆಮ್ಮೆಯಿಂದ ಹೇಳಬಹುದು.

***

2. ಭಾರತದ ಸರ್ಕಾರವು ದೇಶದ ಬಡತನಕ್ಕೆ ಹೇಗೆ ಕಾರಣವಾಗಿದೆ?

ಭಾರತೀಯರಿಗೆ ಸ್ವಾತಂತ್ರ್ಯ ಇಲ್ಲ. ಜನರು ಜಾತಿ, ಧರ್ಮ ಮತ್ತು ವರ್ಗಗಳಿಂದ ಬೇರ್ಪಡಿಸಲ್ಪಟ್ಟಿದ್ದಾರೆ. ಮತ್ತು ಸರ್ಕಾರವು ಅನಗತ್ಯವಾಗಿ ಮಧ್ಯಪ್ರವೇಶಿಸಿ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತದೆ . ಸರ್ಕಾರವು ಜನರನ್ನು ಗಮನದಲ್ಲಿಟ್ಟುಕೊಳ್ಳದೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸರಿಯಾದ ಸಮಯದಲ್ಲಿ ನ್ಯಾಯವು ಸಿಗುವುದಿಲ್ಲ. ಸಾರ್ವಜನಿಕ ಸಂಪತ್ತಿನ ನಿಯಂತ್ರಣ , ನಿಂದನೆ ಮತ್ತು ದುರ್ಬಳಕೆ ಸರ್ಕಾರದಿಂದ ಆಗುತ್ತಿದೆ , ಹೀಗಿರುವಾಗ ಭಾರತೀಯರು ಬಡವರಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಸಂಖ್ಯೆಗಳು ವಿಷಾದಕರ ಕಥೆಯನ್ನು ಹೇಳುತ್ತವೆ. 92% ರಷ್ಟು ಭಾರತೀಯ ಕುಟುಂಬಗಳು ₹ 6.5 ಲಕ್ಷಕ್ಕಿಂತ ಕಡಿಮೆ ಸಂಪಾದನೆಯನ್ನು ಹೊಂದಿವೆ. ಮಧ್ಯಮ ಭಾರತೀಯ ಮನೆಯು ಕೇವಲ ₹ 1.2 ಲಕ್ಷ ವಾರ್ಷಿಕ ಅಥವಾ ತಿಂಗಳಿಗೆ ಸುಮಾರು ₹ 10,000 ಆದಾಯವನ್ನು ಹೊಂದಿದೆ. ಐಎಂಎಫ್ನ ಜಿಡಿಪಿ ರಾಂಕಿಂಗ್ನಲ್ಲಿ, ಭಾರತವು 200 ದೇಶಗಳಲ್ಲಿ126ನೇಯ ಸ್ಥಾನದಲ್ಲಿದೆ. ಸ್ವಾತಂತ್ರ್ಯದ ಭಾರತದ 30 ಕೋಟಿ ಜನರು ಇನ್ನೂ ಬಡತನದಲ್ಲಿ ವಾಸಿಸುತ್ತಿದ್ದಾರೆ. ಭಾರತದ 5 ನೇ ತರಗತಿಯಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು 2 ನೇ ತರಗತಿಯ ಮಟ್ಟದಲ್ಲಿ ಓದುವುದಿಲ್ಲ. ತಮ್ಮ 20ರ ದಶಕದಲ್ಲಿ ಸುಮಾರು 30 ಕೋಟಿ ಯುವಕರನ್ನು ಹೊಂದಿರುವ ದೇಶದಲ್ಲಿ ಉದ್ಯೋಗ ಸೃಷ್ಟಿ ಬಹುತೇಕ ನಿಂತಿದೆ. 60 ಕೋಟಿ ಭಾರತೀಯ ಮಧ್ಯಮ ವರ್ಗದವರು ದಿನಕ್ಕೆ ಕೇವಲ ₹ 130- ₹ 650ಗಳಿಂದ ಜೀವನ ಸಾಗಿಸುತ್ತಿದ್ದಾರೆ.

ಭಾರತವು ಕಳಪೆಯಾಗಿ ಪ್ರದರ್ಶನ ನೀಡಿರುವುದನ್ನು ಹ್ಯೂಮನ್ ಡೆವಲಪ್ಮೆಂಟ್ನಿಂದ ಹಿಡಿದು ಬಿಸಿನೆಸ್ ಮಾಡುವ ತನಕದ ಪ್ರತಿಯೊಂದು ಸೂಚ್ಯಂಕದಲ್ಲಿ ತೋರಿಸಲಾಗಿದೆ.. ಆಳವಾದ ಮತ್ತು ದೋಷಪೂರಿತ ಸರ್ಕಾರಿ ಮಧ್ಯಸ್ಥಿಕೆಗಳೊಂದೇ ಎಲ್ಲಾ ಸಂದರ್ಭಗಳಲ್ಲಿ ಮೂಲ ಕಾರಣವಾಗಿದೆ.

ಆಗಾಗ್ಗೆ ಬದಲಾಗುತ್ತಿರುವ ಸರ್ಕಾರಗಳ ಮೂಲಕ ಬಂದಿರುವ ದಶಕಗಳ ಕೆಟ್ಟ ನೀತಿಗಳೇ ಸಮೃದ್ಧಿಯ ಕೊರತೆಗೆ ಕಾರಣ. ತಮ್ಮ ಆಸ್ತಿಗಳಿಂದ ಹಣಗಳಿಸಲಾಗದಿರುವುದು , ಉದ್ಯೋಗಕ್ಕೆ ಸಾಲ ಸಿಗದಿರುವುದೇ ಜನರನ್ನು ಬಡತನದಲ್ಲಿ ಬಂದಿಸಿಟ್ಟಿದೆ. ಜನರು ಸಂಪಾದಿಸುವ ಮತ್ತು ಖರ್ಚು ಮಾಡುವ ಹಣದ ಮೊತ್ತದಲ್ಲಿ ತೆರಿಗೆಯೇ ಗಮನಾರ್ಹವಾದ ಭಾಗವನ್ನು ತೆಗೆದುಕೊಳ್ಳುತ್ತದೆ.

ಅಸಮಾನವಾಗಿ ಪರಿಗಣಿಸುತ್ತಾರೆ. ಸೌಲಭ್ಯಗಳು ಧಾರ್ಮಿಕ, ಜಾತಿ, ಇತ್ಯಾದಿಗಳ ಗುಂಪುಗಳನ್ನು ಆಧರಿಸಿವೆ . ಕೆಲವರು ಹೆಚ್ಚಿನ ತೆರಿಗೆ ಕಟ್ಟಬೇಕಾಗುತ್ತದೆ. ಇದಲ್ಲದೆ ಉದ್ಯೋಗಗಳು ಮತ್ತು ಸಾರ್ವಜನಿಕ ನೆರವು ಪಡೆಯುವಲ್ಲಿ ಜನರು ತಾರತಮ್ಯವನ್ನು ಎದುರಿಸುತ್ತಾರೆ.

ಭಾರತೀಯರ ವೈಯಕ್ತಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಬ್ರಿಟಿಷ್ ರಾಜ್ ಕಾನೂನುಗಳು ಯಾವುದೇ ಬದಲಾವಣೆಯಿಲ್ಲದೆ ಇನ್ನೂ ಜಾರಿಯಲ್ಲಿದೆ. ಖಾಸಗಿ ಆಸ್ತಿ ಒಂದು ಮೂಲಭೂತ ಹಕ್ಕು ಅಲ್ಲ - ಅದೊಂದು ರಾಜಕೀಯ ಖಯಾಲಿಯಿರುವ ಕಾನ್ಸ್ಟಿಟ್ಯೂಷನಲ್ ರೈಟ್.

ಭಾರತೀಯರನ್ನು ಸೆಳೆಯಲು, ಬಳಸಿಕೊಳ್ಳಲು, ವಿಭಜಿಸಲು ಮತ್ತು ಮೂಕಗೊಳಿಸಲು ಬ್ರಿಟಿಷ್ ರಾಜ್ ಕಾನೂನುಗಳನ್ನು ಜಾರಿಗೆ ತರಲಾಯಿತು. ಇಂತಹ ಅನೇಕ ಕಾನೂನುಗಳು ಇನ್ನೂ ಜಾರಿಯಲ್ಲಿವೆ. ವಾಸ್ತವವಾಗಿ, ಸಂವಿಧಾನದ 395 ಆರ್ಟಿಕಲ್ಸ್ಗಳಲ್ಲಿ 242 ಆರ್ಟಿಕಲ್ಸ್‌ಗಳನ್ನು ನೇರವಾಗಿ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಲ್ಟ್‌ನಿಂದ ತೆಗೆದುಕೊಳ್ಳಲ್ಪಟ್ಟಿದೆ.

ಕಳೆದ 70 ವರ್ಷಗಳಲ್ಲಿ, ಸರ್ಕಾರವು ಆರ್ಥಿಕತೆಯಲ್ಲಿ ಮತ್ತೆ ಮತ್ತೆ ಮದ್ಯೆ ಪ್ರವೇಶಿಸಿ ಬಹುತೇಕ ಜನರ ನೆಮ್ಮದಿಯನ್ನು ಹಾಳುಮಾಡಿದೆ. ಹಣವನ್ನು ಕಳೆಯುವಂತಹ ನೂರಾರು ವ್ಯವಹಾರಗಳಲ್ಲಿ ಭಾಗವಹಿಸಿದೆ ಮತ್ತು ಇದರಿಂದ ತೆರಿಗೆದಾರರಿಗೆ ಸಮಸ್ಯೆ ಉಂಟಾಗಿದೆ. ಸರ್ಕಾರವು ವಿಮಾನಯಾನ, ರೈಲ್ವೆ, ವಿದ್ಯುತ್ ಉತ್ಪಾದನೆ, ತೈಲ ಮತ್ತು ನೈಸರ್ಗಿಕ ಅನಿಲ, ಭಾರೀ ಯಂತ್ರೋಪಕರಣಗಳು, ದೂರಸಂಪರ್ಕ, ಶಿಕ್ಷಣ, ಇತ್ಯಾದಿ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ. ದೇಶದ ಭೂ ಆಸ್ತಿಯ ಬಹಳಷ್ಟು ಭಾಗ ಸರ್ಕಾರದ ಹಿಡಿತದಲ್ಲಿದೆ. ಜಮೀನು ಮತ್ತು ಇತರ ಆಸ್ತಿಗಳು ಕಡಿಮೆ ಬಳಕೆಯಾಗುತ್ತಿರುವುದರಿಂದ ಯಾವುದೇ ಉತ್ಪಾದನೆಯಿಲ್ಲ.

Every Indian family has been forced to pay ₹12,000 towards the losses. This figure is just for the Central PSUs. There are hundreds of state government entities as well which lose money on a regular basis.

ಸರಕಾರವು ಅನಗತ್ಯವಾಗಿ ಕೆಲವು ಕ್ಷೇತ್ರಗಲ್ಲಿ ಮಧ್ಯೆ ಪ್ರವೇಶಿಸಿ ರಾಷ್ಟ್ರೀಯ ಲಾಭಕ್ಕೆ ಹಾನಿಯನ್ನುಟ್ಟು ಮಾಡುತ್ತಿದೆ. ಈಗಿರುವುದೊಂದು ಗರಿಷ್ಟ ಸರ್ಕಾರ ಮ್ಯಾಕ್ಸಿಮಲ್ ಗವರ್ನಮೆಂಟ್). ಭಾರತೀಯರ ಏಳಿಗೆಗೆ ದೇಶವು ಕನಿಷ್ಠ ಸರ್ಕಾರ (ಮಿನಿಮಲ್ ಗವರ್ನಮೆಂಟ್)ವಾಗ ಬೇಕು.

***

3. ಆಡಳಿತಗಾರರು ಬದಲಾದರೂ ಪಲಿತಾಂಶವೇಕೆ ಬದಲಾಗುತ್ತಿಲ್ಲ?

ರಾಜಕೀಯ ಪಕ್ಷಗಳು ಮತ್ತು ಅಧಿಕಾರದ ಮುಖಂಡರು ಭಾರತವನ್ನು ಏಳಿಗೆಯೆಡೆಗೆ ಕೊಂಡೊಯ್ಯುವ ಬಗ್ಗೆ ಬಹಳ ಕಡಿಮೆ ಅಥವಾ ಉತ್ಸಾಹವನ್ನೇ ಹೊಂದಿಲ್ಲ ಆಡಳಿತಗಾರರು ಕೇವಲ ಸುಲಿಗೆ ಮತ್ತು ಶೋಷಣೆ ಮಾಡುವದರಲ್ಲೇ ಮುಳುಗಿದ್ದಾರೆ. ಭಾರತೀಯರನ್ನು ಬಡವರನ್ನಾಗಿರಿಸಿಕೊಂಡು ಅಧಿಕಾರದಲ್ಲಿ ಉಳಿಯುವುದೊಂದೇ ಅವರ ಏಕೈಕ ಉದ್ದೇಶ ಮತ್ತು ಆಶ್ವಾಸನೆಗಳಿಂದ ಮತಗಳನ್ನು ಪಡೆಯುವುದೊಂದೇ ಅವರ ಗುರಿ. ಭಾರತೀಯರ ಅಭ್ಯುದಯವು ಅವರ ಉದ್ದೇಶವಲ್ಲ. ಎಲ್ಲಾ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳಾದ್ಯಂತ ಬಡವರಿಗಾಗಿ ರಚಿಸಿದ ಆರ್ಥಿಕ ನೀತಿಗಳು ಬಡವರಿಗೆ ಅನುಕೂಲಕರವಾಗಿರದೆ ವಿರೋಧವಾಗಿವೆ..

ಚುನಾವಣೆಯ ಸಮಯದಲ್ಲಿನ ಪ್ರಚಾರದ ಜೊತೆಗೆ ಮತದಾನವು ಉಪನಾಮ, ಜಾತಿ, ಕೋಟಾಗಳು, ಸಬ್ಸಿಡಿಗಳನ್ನು ಅವಲಂಬಿಸಿದೆ. ಭಾರತೀಯರನ್ನು ಯಾವಾಗಲೂ ವಿರುದ್ಧ ದಿಕ್ಕಿಗೆ ಕೊಂಡೊಯ್ಯುವ ನೀತಿಗಳಿರುವುದರಿಂದ ಅಭಿವೃದ್ಧಿಯ ಭರವಸೆಯಿದ್ದರೂ ಸಾಧಿಸಲಾಗುವುದಿಲ್ಲ. ಬಹುತೇಕ ಭಾರತೀಯರು ಬಡವರಾಗಿಯೇ ಉಳಿದು ರಾಜಕಾರಿಣಿಗಳು ಮತ್ತು ಅಧಿಕಾರಿಗಳು ಶ್ರೀಮಂತರಾಗಿದ್ದಾರೆ.

ಭಾರತದ ಆಡಳಿತಗಾರರು ಬದಲಾದರೂ ನಿಯಮಗಳು ಬದಲಾಗಲಿಲ್ಲ ಮತ್ತು ನಿಯಮಗಳನ್ನು ಬದಲಾಯಿಸದೆ, ಫಲಿತಾಂಶಗಳು ಬದಲಾಗುವುದಿಲ್ಲ.

ಬದಲಾವಣೆ ಸಮಯ ತೆಗೆದುಕೊಳ್ಳುತ್ತದೆ, ಆದರೆ ಪ್ರತಿಯೊಬ್ಬರೂ ತಪ್ಪು ದಿಕ್ಕಿನಲ್ಲಿ ಹೋಗುವುದನ್ನು ನಿಲ್ಲಿಸಿ ಮತ್ತು ಸರಿಯಾದ ದಿಕ್ಕಿನಲ್ಲಿ ಚಲಿಸಬೇಕು.

***

4. ಇತರ ರಾಷ್ಟ್ರಗಳೇಕೆ ಶ್ರೀಮಂತವಾಗಿವೆ?

130 ಕೋಟಿ ಜನಸಂಖ್ಯೆಯಲ್ಲಿ 130 ಕೋಟಿಯೂ ಭವಿಷ್ಯವು ಯಾವುದೇ ಚಿಂತೆಯಿಲ್ಲದೆ ಚೆನ್ನಾಗಿರಬೇಕೆಂದು ಕಾಯುತ್ತಿದೆ. ಭಾರತವು ಇನ್ನೂ ಎಷ್ಟು ದೊಡ್ಡ ವಿಜ್ಞಾನಿಗಳು, ಕವಿಗಳು, ಸಾಮಾಜಿಕ ಸುಧಾರಕರು, ಸಂಶೋಧಕರು ಮತ್ತು ಕ್ರೀಡಾ ಚಾಂಪಿಯನ್ನರನ್ನು ಜಗತ್ತಿಗೆ ಕೊಡಬೇಕೆಂದು ಕಾಯುತ್ತಿದೆಯೋ ಯಾರಿಗೆ ಗೊತ್ತು? ಇದಕ್ಕೆ ಏಳಿಗೆಗೆ ಅವಕಾಶವಿರಬೇಕು. ಅವರು ಬಡತನದಲ್ಲಿ ಸಿಕ್ಕಿಬಿದ್ದರೆ ಇದು ಸಂಭವಿಸುವುದಿಲ್ಲ.

1750ರ ಬಹುತೇಕ ಎಲ್ಲರೂ ಬಡವರಾಗಿದ್ದ ಪ್ರಪಂಚಕ್ಕೆ ಹೋಲಿಸಿದರೆ ಇಂದು ಜಗತ್ತು ಅಸಾಧಾರಣವಾಗಿ ಶ್ರೀಮಂತವಾಗಿದೆ. ಆಧುನಿಕ ಜಗತ್ತಿನ ಸಂಪತ್ತಿಗೆ ಕಾರಣವಾದ ಹೊಸ ಕಲ್ಪನೆಗಳ ಗಣವು - ಜ್ಞಾನೋದಯ ಎಂದು ಕರೆಯಲ್ಪಡುತ್ತದೆ. ಇದರಿಂದ ಪಶ್ಚಿಮ ರಾಷ್ಟ್ರಗಳಲ್ಲಿ ಇಂಡಸ್ಟ್ರಿಯಲ್ ರೆವೊಲ್ಯೂಷನ್ ಆಗಿ ಶ್ರೀಮಂತವಾದವು. ಸಿಂಗಪುರ್, ದಕ್ಷಿಣ ಕೊರಿಯಾ ಮತ್ತು ಚೀನಾ ಮುಂತಾದ ಇತರ ದೇಶಗಳು ಕಳೆದ ಕೆಲವು ದಶಕಗಳಲ್ಲಿ ತಮ್ಮ ನಾಗರಿಕರನ್ನು ಸಮೃದ್ಧಿಯತ್ತ ತ್ವರಿತ ಪಥದಲ್ಲಿ ಇರಿಸಿಕೊಂಡಿದ್ದಾರೆ ಆದರೆ ಭಾರತೀಯರು ಇನ್ನೂ ಬಡವರಾಗಿಯೇ ಇದ್ದಾರೆ.

ಜನರಿಗೆ ಬೇಕಾದ ಸಮೃದ್ಧಿಯನ್ನು ಸೃಷ್ಟಿಸುವಲ್ಲಿ ಭಾರತವು ಇತರೆ ಏಶಿಯನ್ ಕಂಟ್ರಿಗಳಿಗಿಂತ ಬಹಳ ಹಿಂದೆಯಿದೆ. ನಾವು 10 ಪಟ್ಟು ಹೆಚ್ಚು ಶ್ರೀಮಂತರಾಗಿಲ್ಲವೇಕೆ? ಎಂಬ ಪ್ರಶ್ನೆಯನ್ನು ನನ್ನ ಸರ್ಕಾರವನ್ನು ಕೇಳಬೇಕಿದೆ?

ಜನರಿಗೆ ಯಾವಾಗ ತಮಗೆ ಬೇಕಾದದ್ದನ್ನು ಬೇಕಾದ ರೀತಿಯಲ್ಲಿ ಉತ್ಪಾದಿಸಲು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸ್ವಾತಂತ್ರ್ಯ ಸಿಗುತ್ತದೋ ಆಗ ಅವರು ಸಂಪತ್ತನ್ನು ಸೃಷ್ಟಿಸುತ್ತಾರೆ. ಆದರೆ ಭಾರತೀಯ ಸರ್ಕಾರದ ನೀತಿಗಳು ಜನರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿದ್ದಾರೆ ಮತ್ತು ಜನರು ಬಡವರಾಗಿಯೇ ಇದ್ದಾರೆ. ಸ್ವತಂತ್ರ ವ್ಯಾಪಾರದ ಪ್ರಯೋಜನಗಳನ್ನು ಪಡೆದಿರುವ ಮತ್ತು ಕಾನೂನುಗಳಿಂದ ರಕ್ಷಿಸಲ್ಪಟ್ಟ ವೈಯಕ್ತಿಕ ಹಕ್ಕುಗಳನ್ನು ಹೊಂದಿರುವ ರಾಷ್ಟ್ರಗಳು ಮಾತ್ರ ಶ್ರೀಮಂತವಾಗುತ್ತಿವೆ. ಭಾರತೀಯರು ಶ್ರೀಮಂತರಾಗಬೇಕೆಂದರೆ ಭಾರತವು ಮುಕ್ತವಾಗಿರಬೇಕು. ಸರ್ಕಾರದ ನಿಯಂತ್ರಣದಿಂದ ಸ್ವಾತಂತ್ರ ಬೇಕೆಂದು ಭಾರತೀಯರು ಪ್ರಶ್ನಿಸಬೇಕು.

This is Dhan Vapasi’s objective.

***

5. How will Dhan Vapasi make Indians prosperous?

Dhan Vapasi is a platform to bring together Indians who wish to make India prosperous. The core objective is to unite citizens on an agenda of freedom, equality and wealth creation.

Dhan Vapasi’s 5 Prosperity Principles and 5 Starting Solutions will usher in a new model for governance and politics in India.

ಸಮೃದ್ಧಿ ತತ್ವಗಳು: ಆಡಳಿತದ ಹೊಸ ಮಾದರಿ

ಪ್ರತಿಯೊಂದು ಯಶಸ್ವೀ ಘಟಕದಂತೆ ಭಾರತವೂ ಕೂಡ ತನ್ನ ಮೂಲಭೂತ ತತ್ವಗಳನ್ನು ಹೊಂದಿರಬೇಕು, ಅದರಿಂದ ಎಲ್ಲಾ ಆಡಳಿತ ಮತ್ತು ನೀತಿಗಳನ್ನು ಹುಟ್ಟುಹಾಕಲಾಗುತ್ತದೆ. ಈ ತತ್ವಗಳು ಸಮಗ್ರ ಮತ್ತು ಸಂಕ್ಷಿಪ್ತವಾಗಿ ನಾಗರಿಕರು ಅರ್ಥೈಸಿಕೊಳ್ಳುವಂತಿರಬೇಕು.

Dhan Vapasi’s Prosperity Principles are based on the precept 'that government is best which governs the least'. They will help India become a liberal society with the individual as the principal and the government as the agent. All policies must be based on these principles.

1. ಸ್ವಾತಂತ್ರ್ಯ: ನಾಗರಿಕರ ಜನ್ಮಸಿದ್ಧ ಹಕ್ಕುಗಳನ್ನು ಪಾಲಿಸುವ ಯಾವುದೇ ಸ್ವಾತಂತ್ರ್ಯವನ್ನು ಸರ್ಕಾರವು ತಳ್ಳಿಹಾಕಲು ಸಾಧ್ಯವಿಲ್ಲ. ನಾಗರಿಕರು ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಸ್ತಿಯ ಹಕ್ಕನ್ನು ಖಾತ್ರಿಪಡಿಸಿಕೊಳ್ಳಬೇಕು. ಎಲ್ಲಾ ಜನರಿಗೆ ಅವರಿಚ್ಛೆಯಂತೆ ನಡೆದುಕೊಳ್ಳಲು ಸ್ವತಂತ್ರ ಸಿಗಬೇಕು ಮತ್ತು ಇತರ ವ್ಯಕ್ತಿಯ ಹಕ್ಕುಗಳ ಮೇಲೆ ಯಾವುದೇ ವ್ಯಕ್ತಿಯೂ ಆಕ್ರಮಣ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ವೇದಿಕೆಯನ್ನು ಒದಗಿಸಬೇಕು.

2. ತಾರತಮ್ಯವಿರಬಾರದು : ಸರಕಾರದಿಂದ ನಾಗರಿಕರ ಮೇಲೆ ಆಗುವ ತಾರತಮ್ಯ ನಿಷೇಧಿಸಲಾಗಿದೆ. ತಮ್ಮ ಧಾರ್ಮಿಕ, ಜಾತಿ ಅಥವಾ ಭಾಷಾ ಹಿನ್ನೆಲೆಯ ಆಧಾರದ ಮೇಲೆ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ವಿಶೇಷ ಸ್ಥಾನಮಾನವನ್ನು ನೀಡಬಾರದು.

3. ಮಧ್ಯಪ್ರವೇಶ : ನಾಗರಿಕರಲ್ಲಿ ಸ್ವಯಂಪ್ರೇರಿತ ವಿನಿಮಯಗಳಲ್ಲಿ ಸರ್ಕಾರ ಭಾಗವಹಿಸಬಾರದು. ಅವಕಾಶದ ಸಮಾನತೆಯನ್ನು ಒದಗಿಸುವಲ್ಲಿ ಮಾತ್ರ ಸರ್ಕಾರವು ತಲೆ ಹಾಕಬೇಕು. ಮತ್ತು ಫಲಿತಾಂಶದ ಸಮಾನತೆಯನ್ನು ಬಲವಂತವಾಗಿ ಹೇರುವುದಲ್ಲ

4. ಪರಿಮಿತವಾದ ಸರ್ಕಾರ : ಸರ್ಕಾರವು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಬಾರದು. ಸರ್ಕಾರವು ಆಟಗಾರನಾಗದೇ ರೆಫರಿಯಾಗಬೇಕು. ಖಾಸಗಿ ವಲಯದ ಮೂಲಕ ಪರಿಣಾಮಕಾರಿಯಾಗಿ ಒದಗಿಸಲಾಗದ ಸಾರ್ವಜನಿಕ ಸರಕುಗಳನ್ನು ಒದಗಿಸುವಂತಹ ಮೂಲಭೂತ ಕರ್ತವ್ಯಗಳಲ್ಲಿ ಮಾತ್ರ ಸರ್ಕಾರ ತೊಡಗಿಸಿಕೊಳ್ಳಬೇಕು.

5. ವಿಕೇಂದ್ರೀಕರಣ : ಅನುದಾನ ತತ್ವದಲ್ಲಿ, ಕೇಂದ್ರದ ಅಧಿಕಾರಕ್ಕಿಂತ ಹೆಚ್ಚಾಗಿ ಜನರಿಗೆ ಸಮೀಪವಿರುವ ಸಮರ್ಥ ಅಧಿಕಾರದಿಂದ ಆಡಳಿತ ವಿಷಯಗಳನ್ನು ನಿರ್ವಹಿಸಬೇಕು.

Starting Solutions

The public wealth of India (comprising land, minerals and other resources, and government-owned corporations) is estimated by Dhan Vapasi to be in excess of $20 trillion. This comes to a minimum of ₹50 lakh for every Indian family.

Dhan Vapasi’s two key solutions – returning ₹1 lakh per year per family and capping taxes at 10% – aggregate to an annual benefit of about ₹1.5 lakh for every household. Besides putting more money in the hands of people, these initiatives will also create a safety net for every Indian family, eliminate poverty, scale up job creation, reverse the growth of government and empower Indians to create wealth. This will boost private investment and economic growth, making additional resources available for public infrastructure and growing state capacity in the areas that it is currently deficient.

Dhan Vapasi’s other three solutions are about ensuring good governance – by titling every property in the country and thus ensuring that people can unlick their private wealth, investing in the core activities of government, and ensuring timely justice.

1. ಪ್ರತಿವರ್ಷ ಪ್ರತಿ ಕುಟುಂಬಕ್ಕೆ 1 ಲಕ್ಷದ ಸಾರ್ವತ್ರಿಕ ಸಂಪತ್ತು ಮರುಪಾವತಿ

ಇದು ಭಾರತದ ಸಾರ್ವಜನಿಕ ಸಂಪತ್ತಿನಡಿಯಲ್ಲಿರುವ ಪ್ರತಿಯೊಂದು ಭಾರತೀಯ ಕುಟುಂಬದ ಪಾಲಾಗಿದೆ, ಆದರೆ ಅವುಗಳು ಈಗ ಸರ್ಕಾರದ ನಿಯಂತ್ರಣದಲ್ಲಿದೆ. ಸಾರ್ವತ್ರಿಕ ಸಂಪತ್ತನ್ನು ಕಂತುಗಳಲ್ಲಿ ವಿತರಿಸುವುದರಿಂದ ಜನರು ತಮಗಾಗಿ ಸಂಪತ್ತನ್ನು ಸೃಷ್ಟಿಸಿಕೊಳ್ಳಬಹುದು - ತರಬೇತಿ ಪಡೆಯುವುದು, ವ್ಯಾಪಾರ ಪ್ರಾರಂಭಿಸುವುದು , ಉಪಕರಣಗಳನ್ನು ಖರೀದಿಸುವುದು, ಆಸ್ತಿಯನ್ನು ಸಂಪಾದಿಸುವುದು, ನಗರಕ್ಕೆ ತೆರಳುವುದು ಇತ್ಯಾದಿ ಕಾರ್ಯಕ್ರಮಗಳೂ ಕೂಡ ಸಾಧ್ಯ. ಇದು ಹಠಾತ್ ಆದಾಯದ ಆಘಾತಗಳನ್ನು ತಡೆದುಕೊಳ್ಳುವ ಆರ್ಥಿಕ ಸಾಮರ್ಥ್ಯವನ್ನು ಕೂಡ ನೀಡುತ್ತದೆ. ಜನರು ಯಾವುದೇ ಸರ್ಕಾರಿ ಅಧಿಕಾರಿಗಳಿಗಿಂತ ಉತ್ತಮವಾಗಿ ತಿಳಿದುಕೊಳ್ಳುತ್ತಾರೆ ಮತ್ತು ತಮ್ಮ ಸ್ವಂತ ಹಣವನ್ನು ಹೆಚ್ಚು ಉತ್ಪಾದಕವಾಗಿ ಖರ್ಚು ಮಾಡಬಹುದು.

ಸರ್ಕಾರದ ತ್ಯಾಜ್ಯ ಮತ್ತು ದುರ್ಬಲತೆಯನ್ನು ಕಡಿಮೆಮಾಡಿ , ಯಾವುದೇ ಲಾಭ ಬಾರದ ಸರ್ಕಾರದ ವ್ಯವಹಾರಗಳನ್ನು ನಿಲ್ಲಿಸುವುದು ಅಥವಾ ಮಾರಾಟಮಾಡುವುದರಿಂದ ಮತ್ತು ಬಳಕೆಯಾಗದ ಮತ್ತು ಕಡಿಮೆ ಬಳಕೆಯಾಗುವ ಭೂ ಸಂಪನ್ಮೂಲಗಳನ್ನು ನಿಯೋಜಿಸುವುದರಿಂದ ಈ ಹಣವು ಲಭ್ಯವಾಗುತ್ತದೆ. ಸರ್ಕಾರದ ನಿಯಂತ್ರಣದಿಂದ ಆರ್ಥಿಕತೆಯನ್ನು ಮುಕ್ತಗೊಳಿಸುವಲ್ಲಿ ಹೆಚ್ಚಿನ ಉತ್ಪಾದಕತೆ ಕಾರಣವಾಗುತ್ತದೆ. ಭಾರತೀಯರು ಹೆಚ್ಚಿನ ಸಂಪತ್ತನ್ನು ಸೃಷ್ಟಿಸುತ್ತಾರೆ, ಆದ್ದರಿಂದ ಪ್ರತಿಯೊಬ್ಬರಿಗೂ ಹೆಚ್ಚು ಸಂಪತ್ತು ಇರುತ್ತದೆ.

You can read about our Dhan Vapasi ideas here.

2. ಶೇಕಡಾ 10ಕ್ಕೆ ತೆರಿಗೆ ನಿಗದಿ

ಭಾರತದಲ್ಲಿ ತೆರಿಗೆ ಇಲ್ಲ - ಆದರೆ ವೈಯಕ್ತಿಕ, ಕಾರ್ಪೊರೇಟ್ ಮತ್ತು ಜಿಎಸ್ಟಿ - 10% ಮೀರುತ್ತದೆ. ಇದರಿಂದ ಸರ್ಕಾರವು ಅದರ ಚೌಕಟ್ಟಿನಲ್ಲಿದ್ದು ತನ್ನ ಕಾರ್ಯವನ್ನು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ತನ್ನದಲ್ಲದ ವ್ಯವಹಾರಗಳಿಗೆ ತಲೆ ಹಾಕುವುದಿಲ್ಲ. ಇದಕ್ಕಾಗಿ, ಸರ್ಕಾರವು ಕಡಿಮೆ ತೆರಿಗೆಯನ್ನು ಮತ್ತು ಹೆಚ್ಚಿನ ಹಣವನ್ನು ಜನರ ಕೈಯಲ್ಲಿ ಬಿಡಬೇಕಾಗುತ್ತದೆ.

3. Title every property in 1000 days

In his book The Mystery of Capital, Hernando de Soto says: “The poor inhabitants of these [poor] nations—five-sixths of humanity—do have things, but they lack the process to represent their property and create capital. They have houses but not titles; crops but not deeds; businesses but not statutes of incorporation… As a result, most of them are undercapitalised, in the same way that a firm is undercapitalised when it issues fewer securities than its income and assets would justify. The enterprises of the poor are very much like corporations that cannot issue shares or bonds to obtain new investment and finance. Without representations, their assets are dead capital.”

Many people live in homes where the title to the property is not clear. This also applies to small shops. As a result, while they may occupy the space, the property itself cannot be converted into collateral for credit, thus limiting the ‘owner’s’ ability to monetise the underlying asset.

Lack of clear titles is one of the biggest reasons for litigation. A dispute means that the underlying property cannot be monetised or used for productive purposes. In India, land disputes are also one of the biggest reasons for violence.

It is now possible to use a mix of on-ground technology with satellite data to accelerate the process of mapping every property and assigning clear title to every property in India in less than three years.

4. $1 trillion for good government

A good government is about the provision of public goods — things that only government can do, and which are the main functions of government. India’s governments do hundreds of other things and compromise on the basics. This means:

  • Strengthening of defence forces by investing in modernisation
  • Creating an efficient, highly trained, professional police force
  • Making judiciary more responsive and efficient
  • Investing in urban infrastructure – to upgrade existing cities and build new cities
  • Building rural infrastructure for services provisioning

5. Timely Justice

A functioning justice system is the foundation of a prosperous society. Justice delayed is justice denied. The government must protect all citizens from coercion and deliver timely justice.

A 3-2-1 formula must be followed by the courts: 3 years to clear all pendency, 2 years for passing judgement in new cases, and 1 year for resolution of an appeal.

***

6. ಮುಂದಿನ ದಾರಿ ಯಾವುದು?

In the past 70 years, India’s rulers have become rich, but not its people. It is time to change that. If you share my dream to make India prosperous, join Dhan Vapasi and me to transform India with a new model of governance and politics. Write to me at rajesh@nayidisha.com

ರಾಜೇಶ್ ಜೈನ್ ಭೇಟಿ ಮಾಡಿ.

We can make India prosperous. The future of over 130 crore Indians depends on what we do today. Let us not waste any more time. Join Dhan Vapasi.

ಏಷ್ಯಾದ ಡಾಟ್ ಕಾಮ್ ಕ್ರಾಂತಿಯಲ್ಲಿ ತಂತ್ರಜ್ಞಾನದ ಉದ್ಯಮಿ ಹಾಗೂ ಪ್ರವರ್ತಕರಾದವರು ರಾಜೇಶ್. ಇವರು 1990ರಲ್ಲಿ ಭಾರತದ ಮೊದಲ ಇಂಟರ್‍ನೆಟ್ ಪೋರ್ಟಲ್ ಅನ್ನು ನಿರ್ಮಿಸಿದವರು. ನಂತರ ಭಾರತದ ಅತಿದೊಡ್ಡ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ವಾಣಿಜ್ಯೋದ್ಯಮಿಯಾದ ರಾಜೇಶ್ ಪ್ರಭಲ ರಾಷ್ಟ್ರವನ್ನು ನಿರ್ಮಿಸಲಿದ್ದಾರೆ.